
ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅವರು 'ದುಶ್ಚಟಗಳ ದಾಸರಾಗಿರುವವರ ಮಕ್ಕಳ' ಕುರಿತಾಗಿ ಬರೆದಿರುವ ಪುಸ್ತಕ 'ನೀನು ಒಂಟಿಯಲ್ಲ'. ಇಲ್ಲಿ ಈ ಮಕ್ಕಳು ಯಾವ ರೀತಿಯ ಭಾವನಾತ್ಮಕ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ, ಅಂತಹ ಮಕ್ಕಳಿಗೆ ಬೇಕಿರುವ ಸಾಂತ್ವನ ಎಂತಹದು ಅನ್ನುವ ಬಗ್ಗೆ ಮನಮುಟ್ಟುವ ಬರಹಗಳಿವೆ.
* Affiliate-Link — kein Mehrpreis für dich.
Sortiert nach Gesamtpreis inkl. Versand, sofern verfügbar.
Weitere Werke desselben Verfassers.
Bester Preis · bücher.de
2,99 €
Ab 29,99 €